ಸಾಹೀರ್ ಬರೆದ ಒಂದು ಕವನವನ್ನ ಗೆಳೆಯ ಕುಮಾರ್ ಅನುವಾದಿಸಿದ್ದಾರೆ...
............
ಸಾವಿನ ಸುಂಟರಗಾಳಿ ಮತ್ತೆ ಎದ್ದಿದೆ,
ಮತ್ತೆ ಯುದ್ಧ ಕಾರ್ಮೋಡ ಕವಿಯಲಾರಂಭಿಸಿದೆ...
ಇನ್ನೇಕೆ ತಡ- ಯುದ್ಧ ಆಗೇ ಬಿಡಲಿ ಎಂಬ ಹುಮ್ಮಸ್ಸಿನ ಮನಸುಗಳಿಗೆ ಇದು ಅರ್ಥ ಆಗುವುದೇ ?
ಅವರ ಬ್ಲಾಗಿನಲ್ಲಿ ಸಾಹಿರ್ ಕುರಿತ ಸಾಲುಗಳೂ ಇವೆ ಓದಿ....